Category: ರಾಜ್ಯದ
ಗದಗ, ಮೇ 23 : ಜನಸ೦ಪರ್ಕ ಅಭಿಯಾನ ಕೈಗೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಮಂಗಳವಾರ ಗದಗ ಜಿಲ್ಲೆಯ ಶಿಗ್ಲಿಯ ಅಂಬೇಡ್ಕರ್ ನಗರದ ದಲಿತನ ಮನೆಯೊಂದರಲ್ಲಿ ತಿ೦ಡಿ ಸವಿದರು. ಬಿಎಸ್ ವೈ ಮಂಗಳವಾರ ಗದಗ ಜಿಲ್ಲೆಯ ಶಿಗ್ಲಿಯ ಅಂಬೇಡ್ಕರ್ ನಗರದ ಫಕೀರವ್ವ ಮುದುಕಪ್ಪ ಮಲ್ಲಣ್ಣನವರ್ ಎನ್ನುವರ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿದರು.ಈ…
ವಿಜಯ ಕರ್ನಾಟಕ ಮತ್ತು ಟೈಮ್ಸ್ ಗ್ರೂಪ್ಸ್ ಸಮೂಹದಿಂದ ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ದಿನಾಂಕ ೨೩.೦೪.೨೦೧೭ ರಂದು ಸಾಯಂಕಾಲ ೫ ಗಂಟೆಗೆ ಕಲ್ಯಾಣ ಕರ್ನಾಟಕ ಸಾಧಕರಿಗೆ ಗೌರವ ಸನ್ಮಾನ ಹಮ್ಮಿಕೊಳಲಾಗಿತ್ತು. ಬೀದರಿನ G.K. CONSTRUCTION CHAIRMAN ಶ್ರೀ ಗುರುನಾಥ ಕೊಳ್ಳುರು ಅವರನ್ನು ಕೇಂದ್ರ ಸಚಿವರಾದ ಶ್ರೀ ಅನಂತ ಕುಮಾರ ಅವರು Achievers of Karnataka ಬಿರುದು…
ಸಂವಿಧಾನ ಶಿಲ್ಪಿ ಡಾ.|| ಬಾಬಾ ಸಾಹೇಬ್ ಅಂಬೇಡ್ಕರ್ ಅವರ 126ನೇ ಜನ್ಮಾದಿನಾಚಾರಣೆಯ ಶುಭಸಂಧರ್ಭದಂದು ಜಿಲ್ಲಾಧಿಕಾರಿ ಕಛೇರಿಯ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ, ಸಂಸದ ಭಗವಂತ ಖೂಬಾ, ಶಾಸಕ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪುರೆ, ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ್ ಪ್ರಸಾದ, ಬಾಬುವಾಲಿ, ಅನಿಲ ಬೆಲ್ದಾರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.