Category: ಕೃಷಿ

ಬಸವ ಉತ್ಸವ ಪ್ರತಿ ವರ್ಷ ಆಚರಿಸಲು ಹಣ ಮೀಸಲಿಡಿ

ಬಜೆಟನಲ್ಲಿ 15 ಕೋಟಿ ಹಣ ಮೀಸಲಿಡಲು ಬಸವಪರ ಸಂಘಟಣೆಗಳಿಂದ ಸಿಎಂಗೆ ಮನವಿ ನಿಯವಹಿಸುತ್ತಿರು ವುದು ಖಂಡನೀಯವಾಗಿದೆ ಎಂದರು. ಪ್ರೊ.ಎಸ್. ಜೆಕರಣೆ ಉಪಾಧ್ಯಕ್ಷರು ಬಸವಕಲ್ಯಾಣ: ಈ ನಾಡಿನ ಪರಂಪರೆ ಮತ್ತು ಇತಿಹಾಸ ಜನಸಾಮಾನ್ಯರಿಗೆ ಮುಟ್ಟಿಸಲು ಕರ್ನಾಟಕ ಸರಕಾರ ಅನೇಕ ಉತ್ಸವಗಳನ್ನು ಮಾಡುತ್ತಾ ಬಂದಿದೆ ಅದರಂತೆ ಬಸವ ಉತ್ಸವವು 2009-10 ಸಾಲಿನಿಂದ ಪ್ರಾರಂಭಿ ಸಿದೆ ಆದರೆ ಪ್ರತಿವರ್ಷ ಇದನ್ನು…
ಪ್ರಯಾಣಿಕ ರೈಲಿನ ಬೋಗಿಗೆ ಬೆಂಕಿ: ಯಾವುದೇ ಅನಾಹುತ ಇಲ್ಲ

ಪ್ರಯಾಣಿಕರ ರೈಲಿನ ಬೋಗಿಯೊಂದಕ್ಕೆ ಆಕಶ್ಮಿಕವಾಗಿ ಬೆಂಕಿ ತಗುಲಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ದೆಹಲಿಯ ಪಟೇಲ್‌ ನಗರ ರೈಲು ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಿರ್ಸಾ ಎಕ್ಸ್‌ಪ್ರೆಸ್‌ ರೈಲಿನ ಬೋಗಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಪ್ರಯಾಣಿಕರನ್ನು ಕೆಳಗೆ ಇಳಿಸಿ…

Lorem ipsum dolor sit amet, consectetur adipiscing elit. Pellentesque volutpat volutpat nibh nec posuere. Donec auctor, arcu ut pretium consequat, nisl magna tempor diam, et facilisis risus enim et massa. Etiam sed ipsum lorem. Etiam cursus pharetra magna. Aliquam porta…

Lorem ipsum dolor sit amet, consectetur adipiscing elit. Pellentesque volutpat volutpat nibh nec posuere. Donec auctor, arcu ut pretium consequat, nisl magna tempor diam, et facilisis risus enim et massa. Etiam sed ipsum lorem. Etiam cursus pharetra magna. Aliquam porta…
ಉಗ್ರರ ಜತೆ ನಂಟು: ಕಾಶ್ಮೀರದ ಪೊಲೀಸ್‌ ಅಧಿಕಾರಿ ಬಂಧನ

ಜಮ್ಮು ಮತ್ತು ಕಾಶ್ಮೀರದ ಪೊಲೀಸ್‌ ಅಧಿಕಾರಿ ಶೇಖ್ ಆದಿಲ್‌ನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಉಗ್ರರ ಜತೆ ನಂಟು ಹೊಂದಿರುವ ಆರೋಪದ ಮೇಲೆ ಡಿವೈಎಸ್‌ಪಿ ಶೇಖ್ ಆದಿಲ್‌ನನ್ನು ಪೊಲೀಸರು ಬಂಧಿಸಿದ್ದು ಅವರನ್ನು ನ್ಯಾಯಾಲಯ ಪೊಲೀಸ್‌ ಕಸ್ಟಡಿಗೆ ನೀಡಿದೆ. ಕೆಲವು ಉಗ್ರರ ನಿಕಟ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಂಧಿಸಲಾಗಿದೆ. ಶಂಕಿತ ಭಯೋತ್ಪಾದಕರಿಗೆ ಕಾನೂನಿನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು…